Pages

Sunday, February 26, 2012

ಸೇವಾ ಸಿಬ್ಬಂದಿ ವರ್ಗದವರಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ

26-2-2012 ಭಾನುವಾರ ಬೆಳೆಗ್ಗೆ 
10-30  ರಿಂದ ಸಂಜೆ 5 ಗಂಟೆಯವರೆಗೆ 
ಸೇವಾ ಸಿಬ್ಬಂದಿಯವರುಗಳಿಗೆ (ಅಟೆಂಡರ್ಸ್) ಒಂದು ದಿನನ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ನಮ್ಮ ಕಾಲೇಜಿನ IQAC ವಿಭಾಗವು ಹಾಗು ಬೆಂಗಳೂರಿನ PDRTF ಸಂಸ್ಥೆಯೊಂದಿಗೆ ಸೇರಿ ಏರ್ಪಡಿಸಲಾಗಿದ್ದಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಕಾಲೇಜಿನ ನಿವೃತ್ತ ಪ್ರೊಫೆಸರ್ ಸಿ.ವಿ.ವೆಂಕಟಾಚಲನ್ ಅವರು ನೆರವೇರಿಸಿಕೊಟ್ಟರು. IQAC ಸಂಚಾಲಕರಾದ ಡಾ.ಹೆಚ್.ಗೋಕುಲ್ ಅವರು ಉಪಸ್ಥಿತರಿದ್ದರು 

ಕಾರ್ಯಕ್ರಮದ ಉದ್ಘಾಟನೆಯ  ಚಿತ್ರಗಳು





Friday, February 24, 2012

ಚಂದ್ರಶೇಖರ ಕಂಬಾರರಿಗೆ ಸನ್ಮಾನ- ಅವರ ಸಾಹಿತ್ಯ ಕುರಿತು ವಿಚಾರ ಸಂಕಿರಣ


24-2-2012 ಶುಕ್ರವಾರದಂದು, 
ಕಾಲೇಜಿನ ಡಾ||ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣದಲ್ಲಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ|| ಚಂದ್ರಶೇಖರ ಕಂಬಾರರಿಗೆ ಸನ್ಮಾನ
ಹಾಗು ಕಂಬಾರರ ಸಾಹಿತ್ಯ ಕುರಿತ ಒಂದು ದಿನದ ವಿಚಾರ ಸಂಕಿರಣ
ಕೆಲವು ಚಿತ್ರಗಳು




































Tuesday, February 21, 2012

ಚಂದ್ರಶೇಖರ ಕಂಬಾರರಿಗೆ ಸನ್ಮಾನ, ಹಾಗು ಅವರ ಸಾಹಿತ್ಯ ಕುರಿತ ವಿಚಾರ ಸಂಕಿರಣ

24-2-2012 ಶುಕ್ರವಾರದಂದು, 
ಕಾಲೇಜಿನ 
ಡಾ||ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣದಲ್ಲಿ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ
ಡಾ|| ಚಂದ್ರಶೇಖರ ಕಂಬಾರರಿಗೆ
ಸನ್ಮಾನ
ಹಾಗು
ಕಂಬಾರರ ಸಾಹಿತ್ಯ ಕುರಿತ ಒಂದು ದಿನದ ವಿಚಾರ ಸಂಕಿರಣ
ಎಲ್ಲರಿಗೂ ಸ್ವಾಗತ


Monday, February 20, 2012

50ನೇ ವರ್ಷದ ಅಂತರ್ವರ್ಗೀಯ ಕನ್ನಡ ನಾಟಕ ಸ್ಪರ್ಧೆ ಬಹುಮಾನ ವಿತರಣೆ

50ನೇ ವರ್ಷದ ಅಂತರ್ವರ್ಗೀಯ ಕನ್ನಡ ನಾಟಕ ಸ್ಪರ್ಧೆ 
ಬಹುಮಾನ ವಿತರಣಾ ಸಮಾರಂಭ
23-2-2012 ಗುರುವಾರ ಸಂಜೆ 4.30 ಕ್ಕೆ


Monday, February 6, 2012

Thursday, February 2, 2012

Results of Supplementary Examination January 2012

Results of Supplementary Examination 
January 2012